ನನ್ನ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಷಡ್ಯಂತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ
ನನ್ನ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಷಡ್ಯಂತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ. ಇಂತಹ ಕುತಂತ್ರಗಳನ್ನು ಎದುರಿಸಲು ಭಗವಂತ ಹಾಗೂ ಪಕ್ಷ ನನಗೆ ಶಕ್ತಿ ಕೊಟ್ಟಿದೆ.
ನನ್ನ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಷಡ್ಯಂತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ. ಇಂತಹ ಕುತಂತ್ರಗಳನ್ನು ಎದುರಿಸಲು ಭಗವಂತ ಹಾಗೂ ಪಕ್ಷ ನನಗೆ ಶಕ್ತಿ ಕೊಟ್ಟಿದೆ.
[:KA] ಮಾರತ್ ಹಳ್ಳಿ ವಾರ್ಡ್ ನ ಶಿಲ್ಪಾ ಶ್ರೀನಿವಾಸ್ ರೆಡ್ಡಿಯವರ ಮನೆಯ ಎದುರಿನ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದೆ. tramadol hcl 50 mg street value [:en]The road work at Marathahalli’s Shilpa Srinivas Reddy’s house is
ಮಾರತ್ ಹಳ್ಳಿ ವಾರ್ಡ್ ನ ಶಿಲ್ಪಾ ಶ್ರೀನಿವಾಸ್ ರೆಡ್ಡಿಯವರ ಮನೆಯ ಎದುರಿನ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದೆ. The road work at Marathahalli’s Shilpa Srinivas Reddy’s house is complete.
[:KA] ಭೋಗನಹಳ್ಳಿ ನ್ಯೂ ಹೊರೈಜನ್ ವಿದ್ಯಾಮಂದಿರದ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. [:en] Potholes are being closed and the road is being tarred in Bhoganahalli’s New Horizon Vidyamandira
ಭೋಗನಹಳ್ಳಿ ನ್ಯೂ ಹೊರೈಜನ್ ವಿದ್ಯಾಮಂದಿರದ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. Potholes are being closed and the road is being tarred in Bhoganahalli’s New Horizon Vidyamandira road. The
[:KA]ನಮ್ಮ ಪಕ್ಷ ಸಂಘಟಿಸಿ, ಮಾನ್ಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ನಮ್ಮಿಂದ ದೂರವಾದ ದಿವಂಗತ ಅನಂತ್ ಕುಮಾರ್ ರವರ ಜನ್ಮದಿನದಂದು ಸ್ಮರಿಸೋಣ.[:]
ನಮ್ಮ ಪಕ್ಷ ಸಂಘಟಿಸಿ, ಮಾನ್ಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ನಮ್ಮಿಂದ ದೂರವಾದ ದಿವಂಗತ ಅನಂತ್ ಕುಮಾರ್ ರವರ ಜನ್ಮದಿನದಂದು ಸ್ಮರಿಸೋಣ.
[:KA] ಮಹದೇವಪುರ ಟಾಸ್ಕ್ಫೋರ್ಸ್ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್ನ ಹೂಡಿ ಸರ್ಕಲ್ನಿಂದ ಐಟಿಪಿಎಲ್ ವರೆಗಿನ ಫುಟ್ಪಾತ್ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. [:en] As discussed in the Mahadevpura Task Force meeting the encroachments on the footpath
ಮಹದೇವಪುರ ಟಾಸ್ಕ್ಫೋರ್ಸ್ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್ನ ಹೂಡಿ ಸರ್ಕಲ್ನಿಂದ ಐಟಿಪಿಎಲ್ ವರೆಗಿನ ಫುಟ್ಪಾತ್ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. As discussed in the Mahadevpura Task Force meeting the encroachments on the footpath have been
ನನ್ನ ಹಾಗೂ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್-ಜೆಡಿಎಸ್ನ ಕೆಲವರು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾರೆಂದು ನಾನು ಈ ಮೊದಲೇ ಹೇಳಿದಂತೆ ತೇಜೋವಧೆ ಮಾಡುತ್ತಿದ್ದಾರೆ. ಈ ಕುರಿತು ದೂರು ದಾಖಲಿಸಿರುವ ಚೇತನ್ ರವರು ತಿಳಿಸಿದ್ದಾರೆ.