[:KA]ಮತ್ತೊಮ್ಮೆ ಪ್ರಧಾನಿಯಾದ ಇವರಿಗೆ ಅಭಿನಂದನೆಗಳು[:]
[:KA]ಮೋದಿಜೀ ಅವರ ನೇತೃತ್ವದಲ್ಲಿ ದೇಶ ಮತ್ತಷ್ಟು ಪ್ರಗತಿ ಸಾಧಿಸಲಿ. ಮತ್ತೊಮ್ಮೆ ಪ್ರಧಾನಿಯಾದ ಇವರಿಗೆ ಅಭಿನಂದನೆಗಳು [:]
[:KA]ಮೋದಿಜೀ ಅವರ ನೇತೃತ್ವದಲ್ಲಿ ದೇಶ ಮತ್ತಷ್ಟು ಪ್ರಗತಿ ಸಾಧಿಸಲಿ. ಮತ್ತೊಮ್ಮೆ ಪ್ರಧಾನಿಯಾದ ಇವರಿಗೆ ಅಭಿನಂದನೆಗಳು [:]
[:KA] ಮಾರತಹಳ್ಳಿಯ ರಿಂಗ್ರೋಡ್ನಲ್ಲಿರುವ ರೇಡಿಸನ್ಸ್ ಬ್ಲೂ (ಪಾರ್ಕ್ ಪ್ಲಾಜಾ)ನಲ್ಲಿ ಮಹದೇವಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಯಿತು. ಕ್ಷೇತ್ರದ ಪದಾಧಿಕಾರಿಗಳು, ವಾರ್ಡ್ ಉಸ್ತುವಾರಿಗಳು, ಅಧ್ಯಕ್ಷರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಮುಖರು, ಬೂತ್ ಉಸ್ತುವಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. [:en] A meeting of
[:KA] ಪಣತ್ತೂರಿನಿಂದ ಬಳಗೆರೆ ಪ್ರಮುಖ ರಸ್ತೆ ಸಂಪರ್ಕಿಸುವ ರಸ್ತೆಗೆ ಚಾಲನೆ ನೀಡಲಾಯಿತು. ಈ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. [:en] I inaugurated the Panathur-Balagere road which was under asphalt. The road work is
[:KA] ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 3,49,599 ಬಹುಮತಗಳಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ಸಂಸದೆಯಾದ ಶೋಭಾ ಕರಂದ್ಲಾಜೆ ಅವರನ್ನು ಅಭಿನಂದಿಸಲಾಯಿತು. [:en] Shobha Karandlajeji was congratulated and felicitated for winning the Lok Sabaha elections from
[:KA] ಅವಿರೋಧವಾಗಿ ಕಣ್ಣೂರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ನಾರಾಯಣ ಅವರನ್ನು ಹಾಗೂ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರಗಾಗಿ ಆಯ್ಕೆ ಆದ ಚಿಕ್ಕಗುಬ್ಬಿ ರಮೇಶ್ ಅವರನ್ನು ಮಾರತಹಳ್ಳಿಯ ಶಾಸಕರ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು. [:en] Congratulations to Sri.
[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. [:en] Held a meeting with the BBMP officials and Rajeev Gandhi Housing Corporation officials at
[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್ನಲ್ಲಿ ಇಂದು ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en] Held Janata Darshana at E-Zone office today. Addressed the problems of
https://www.facebook.com/arvindlimbavali.official/videos/676892209415013/?epa=SEARCH_BOX
[:KA] ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಗಳಾದ ಶ್ರೀ ಪಿ.ಸಿ.ಮೋಹನ್ ಅವರಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ 72,556 ಬಹುಮತ ನೀಡಿದ್ದರಿಂದ ಮಹದೇವಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಕೆ.ರಾಜರೆಡ್ಡಿ ಅವರು ಕಚೇರಿಗೆ ಆಗಮಿಸಿ ಸಿಹಿ ಹಂಚಿ