Phir Ek Baar Modi Sarkar
https://www.facebook.com/arvindlimbavali.official/videos/424495315031952/?epa=SEARCH_BOX
https://www.facebook.com/arvindlimbavali.official/videos/424495315031952/?epa=SEARCH_BOX
[:KA]Modi Mania @ Jaipur! ಜೈಪುರದಲ್ಲಿ ಮೋದಿ ಘರ್ಜನೆ! https://www.facebook.com/arvindlimbavali.official/videos/2201668576811045/?epa=SEARCH_BOX[:en]https://www.facebook.com/arvindlimbavali.official/videos/2201668576811045/?epa=SEARCH_BOX[:]
[:KA] ‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದ ರಂಗಕರ್ಮಿ, ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನೂ ಅಗಲಿದ್ದು ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.
[:KA]ಮುಂಬರುವ ದೆಹಲಿ ಲೋಕಸಭಾ ಚುನಾವಣಾ ಅಂಗವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ದೆಹಲಿ ಮೂಲದ ಜನರೊಂದಿಗೆ ಮಾರತ್ಹಳ್ಳಿಯ ಇ-ಜೋನ್ ಕ್ಲಬ್ನಲ್ಲಿ ಸಭೆ ನಡೆಸಲಾಯಿತು. ನವಭಾರತ ನಿರ್ಮಾಣಕ್ಕಾಗಿ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಹೊಣೆ ಎಲ್ಲರ ಮೇಲಿದೆ. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ.
[:KA] ಅನಗತ್ಯವಾಗಿ ನನ್ನ ಹೆಸರನ್ನು ಕೆಲವು ಮಾಧ್ಯಮಗಳು ಐಟಿ ರೈಡ್ ವಿಷಯದಲ್ಲಿ ಆಟೋ ಡ್ರೈವರ್ ಸುಬ್ರಮಣಿ ಅವರು ನನ್ನ ಹೆಸರನ್ನು ಎಳೆದು ತಂದಿರುವುದಕ್ಕೆ ನನ್ನ ಸ್ಪಷ್ಟನೆ. https://www.facebook.com/arvindlimbavali.official/videos/173536683584407/?epa=SEARCH_BOX[:en]https://www.facebook.com/arvindlimbavali.official/videos/173536683584407/?epa=SEARCH_BOX[:]
[:KA] ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಇಂದು ಬೆಳಿಗ್ಗೆ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೋಂದಿಗೆ ತೆರಳಿ ಹೂವು ಗುಚ್ಚ
[:en]Join me while I meet the people of Delhi living in Namma Bengaluru regarding the Lok Sabha Elections in Delhi. Please do inform your Delhiite friends residing in Bengaluru to
[:KA] ಮಹದೇವಪುರದ ಶಾಸಕರ ಕಚೇರಿ ಇ-ಜೋನ್ನಲ್ಲಿ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಶೀಘ್ರವೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು. [:en] Interacted with public at the Janata Darshana at E-Zone office.
[:KA] ಬಂಗಾಳ ಮಣ್ಣಿನ ರಸ್ಗುಲ್ಲಾ, ನನಗೆ ಪ್ರಸಾದ ಸಮಾನ https://www.facebook.com/arvindlimbavali.official/videos/368331833811381/?epa=SEARCH_BOX[:en]https://www.facebook.com/arvindlimbavali.official/videos/368331833811381/?epa=SEARCH_BOX[:]
[:KA]ನಮಸ್ತೆ, ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗರು ಸ್ವಯಂಸೇವಕರಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಲಿಂಕ್ ತೆರೆದು ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. https://forms.gle/WtEV6skw8Ccz5Drk8 [:en]Namasthe, I appeal to all the Kannadiga and Non-Kannadiga voters in Delhi who are