ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು
ಆರ್ಟಿಕಲ್ 370 & 35A ರದ್ದು ಮಾಡಿ ದೇಶ ದ್ರೋಹಿಗಳಿಂದ ಭಾರತ ಮಾತೆಯ ಸಿಂಧೂರದಂತಿದ್ದ ಜಮ್ಮು ಮತ್ತು ಕಾಶ್ಮೀರವನ್ನು ದೇಶಕ್ಕೆ ಕಿರಿಟವನ್ನಾಗಿ ಅರ್ಪಿಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು.
ಆರ್ಟಿಕಲ್ 370 & 35A ರದ್ದು ಮಾಡಿ ದೇಶ ದ್ರೋಹಿಗಳಿಂದ ಭಾರತ ಮಾತೆಯ ಸಿಂಧೂರದಂತಿದ್ದ ಜಮ್ಮು ಮತ್ತು ಕಾಶ್ಮೀರವನ್ನು ದೇಶಕ್ಕೆ ಕಿರಿಟವನ್ನಾಗಿ ಅರ್ಪಿಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು.
I would urge everyone to avail the services by applying for Ayushman Bharath Arogya Karnataka Card. /*! elementor – v3.7.1 – 14-08-2022 */ .elementor-widget-image{text-align:center}.elementor-widget-image a{display:inline-block}.elementor-widget-image a img[src$=”.svg”]{width:48px}.elementor-widget-image img{vertical-align:middle;display:inline-block}
ರಾಜ್ಯ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದ ಎದುರು ಬಿಜೆಪಿ ಸದಸ್ಯತಾ ಅಭಿಯಾನ ನಡೆಸಲಾಯಿತು. Held BJP membership campaign in front of BJP Office Jagannatha Bhavan.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸದಸ್ಯತಾ ಅಭಿಯಾನದ ಅವಲೋಕನ ಸಭೆಯನ್ನು ನಡೆಸಲಾಯಿತು. Held a membership campaign review meeting at BJP Office Jagannatha Bhavan.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಅವಲೋಕನ ಸಭೆ.
ವೈಟ್ಫೀಲ್ಡ್ ಮುಖ್ಯ ರಸ್ತೆಯಿಂದ ನಾಗೊಂಡನಹಳ್ಳಿ ಗೆ ಪೈಪ್ಲೈನ್ ಸಂಪರ್ಕಿಸುವ BWSSB ಕಾವೇರಿ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. BWSSB Cauvery water supply connecting pipeline work from Whitefield main road to Nagondanahalli is under
ಹೂಡಿ ಮತ್ತು ಬಿಗ್ ಬಜಾರ್ ಜಂಕ್ಷನ್ ನಡುವಿನ ಫುಟ್ಪಾತ್ ಕಾಮಗಾರಿ ಕೆಲಸವು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. Footpath work between Hoodi and Big Bazaar junction is in progress and will be completed soon. can you
ಮಂತ್ರಾಲಯದ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿ ಆಶೀರ್ವಾದ ಪಡೆಯಲಾಯಿತು. ಇದೇ ತಿಂಗಳ 16,17,18 ರಂದು ನೆಡೆಯುವ ಶ್ರೀ ಗುರುರಾಘವೇಂದ್ರ ಸ್ವಾಮಿಯವರ ಆರಾಧನಾಮಹೋತ್ಸವದ ಸಿದ್ಧತೆಯ ಕುರಿತು ಶ್ರೀಮಠದ ಸ್ವಾಮೀಜಿಯವರೊಂದಿಗೆ ಚರ್ಚಿಸಲಾಯಿತು. ಈ ವೇಳೆ ಶ್ರೀಮಠದ ಪರಿಮಳ ಪ್ರಸಾದ ತಯಾರಿಸುವ ನೂತನ ಯಂತ್ರವನ್ನು
ಕರಿಯಮ್ಮನ ಅಗ್ರಹಾರದ ಪಟೇಲ್ ಸ್ಕೂಲ್ ಮತ್ತು ಅದರ ಪಕ್ಕದ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. The concrete work near Patel School road ok Kariyammana Agrahara is in progress and will be completed
ಕಾಡುಗೋಡಿ ವಾರ್ಡ್ನ ಅಂಬೇಡ್ಕರ್ ಗುಟ್ಟದಲ್ಲಿನ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. Road work is under progress in Ambedkar Gutta of Kadugodi ward. The work shall be completed sooner.