[:KA]ರಾಜ್ ನ್ಯೂಜ್ ಕನ್ನಡ ಸುದ್ದಿವಾಹಿನಿಯಲ್ಲಿ ನನ್ನ ಸಂದರ್ಶನ[:]
https://www.facebook.com/arvindlimbavali.official/videos/2175926599404786/?epa=SEARCH_BOX
https://www.facebook.com/arvindlimbavali.official/videos/2175926599404786/?epa=SEARCH_BOX
[:KA] ಮಹದೇವಪುರದಲ್ಲಿ ‘ಮೈ ಭಿ ಚೌಕಿದಾರ್’ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಹಾಗು ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ,
https://www.facebook.com/arvindlimbavali.official/videos/353054595418028/?epa=SEARCH_BOX
[:KA]https://www.facebook.com/arvindlimbavali.official/videos/2270778413202420/?epa=SEARCH_BOX[:en]Hold on – Don’t blink Last 5 years of Modi govt was class apart. We did what’s best for the Nation & people. It’s a dawn of a new era
[:KA] ಮೈಸೂರಿನಲ್ಲಿ ಕೋರ್ ಕಮಿಟಿಯ ಸದಸ್ಯರ ಹಾಗೂ ಪದಾಧಿಕಾರಿಗಳ ಜೊತೆಗೆ ಲೋಕಸಭಾ ಚುನಾವಣಾ ಪೂರ್ವಸಿದ್ಧತೆಯ ಬಗ್ಗೆ ಸಭೆ ನಡೆಸಿ ಚರ್ಚಿಸಲಾಯಿತು. ಕೇಂದ್ರ ಸರಕಾರದ ಸಾಧನೆಗಳನ್ನು, ಜನಪರ ನೀತಿಯನ್ನು ಪ್ರತಿ ಮನೆ ಮನೆಗೂ ತಲುಪಿಸುವ ಮೂಲಕ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೆ
[:KA] ಮೈಸೂರು ನಗರ ಮತ್ತು ಗ್ರಾಮಾಂತರದ ಕಾರ್ಪೊರೇಟರ್ಗಳ ಜೊತೆಗೆ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆ ನಡೆಸಲಾಯಿತು. ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಲಾಯಿತು. ಈ ವೇಳೆ ಪಕ್ಷದ ಎಲ್ಲ ಕಾರ್ಪೊರೇಟರ್ಗಳು ಉಪಸ್ಥಿತರಿದ್ದರು. [:en] A pre-
ಪುಲ್ವಾಮಾ ದಾಳಿಗೆ ಸಾಕ್ಷಿ ಕೇಳಿ ನಮ್ಮ ಸೈನ್ಯದ ಸಾಮರ್ಥ್ಯವನ್ನು ಪ್ರಶ್ನಿಸಿದವರನ್ನು ಜನ ಕ್ಷಮಿಸುವುದಿಲ್ಲ. #ಜನನಿಮ್ಮನ್ನುಕ್ಷಮಿಸುವುದಿಲ್ಲ https://www.facebook.com/arvindlimbavali.official/videos/387569635414815/?epa=SEARCH_BOX
[:KA] ಲೋಕಸಭಾ ಚುನಾವಣಾ ಅಂಗವಾಗಿ ತೆಲಂಗಾಣದ ಮೆಹಬೂಬ್ನಗರದಲ್ಲಿ ನಡೆದ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ಭ್ರಷ್ಟಾಚಾರ, ಹಗರಣಗಳ ಮೂಲಕ ದೇಶ ಕೊಳ್ಳೆ ಹೊಡೆದ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಬೇಕು. ಸಾಕಷ್ಟು ಜನಪರ ಯೋಜನೆಗಳ
[:KA]ತೆಲಂಗಾಣ ರಾಜ್ಯದ ಮೆಹಬೂಬ್ ನಗರದಲ್ಲಿ ಲೋಕಸಭಾ ಚುನಾವಣೆಯ ಬೃಹತ್ ಸಮಾವೇಶ https://www.facebook.com/arvindlimbavali.official/videos/399885644127399/?epa=SEARCH_BOX[:en]https://www.facebook.com/arvindlimbavali.official/videos/399885644127399/?epa=SEARCH_BOX[:]