[:en]Send your questions on NaMo App[:]
[:en]Send your questions on NaMo App or on social media for mega interaction via video conference on 28 Feb 2019.[:]
[:en]Send your questions on NaMo App or on social media for mega interaction via video conference on 28 Feb 2019.[:]
[:KA]ದೊಮ್ಮಸಂದ್ರದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಟ್ಟಡಗಳ ಕೊರತೆ ಉಂಟಾಗಿದ್ದರಿಂದ ನೂತನ ಕಟ್ಟಡ ನಿರ್ಮಿಸಲಾಗಿದೆ. ಅಲ್ಲದೆ, ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗಿದೆ.[:en]Had the pleasure
[:KA]ಕನ್ನಮಂಗಲ ಗ್ರಾಮ ಪಂಚಾಯಿತಿ ಮತ್ತು ಮಹದೇವಪುರ ಪರಿಸರ ಕಾರ್ಯಪಡೆ ಹಾಗೂ ಫೋರ್ಸ್ ಜಿ.ಡಬ್ಲ್ಯೂ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಕನ್ನಮಂಗಲ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಕೆರೆ ಅಭಿವೃದ್ಧಿಯ ಜೊತೆಗೆ ಸುತ್ತಮುತ್ತಲು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ವಾತಾವರಣ ನಿರ್ಮಾಣ ಮಾಡಬೇಕು. ಕೆರೆಯನ್ನು
[:KA]ಬೊಮ್ಮೇನಹಳ್ಳಿಯ ಪ್ರಿಸ್ಟೀಜ್ ಟ್ರ್ಯಾಂಕುಲಿಟಿ ಮಾತು ಬೂದಿಕೆರೆ ರಸ್ತೆಯ ಪ್ರೂಕ್ಷಾ ಸೆಲ್ವಾನ್ನಲ್ಲಿ ಮನೆಗಳ ಖಾತೆಗಳನ್ನು ಹಂಚಿಕೆ ಮಾಡಲಾಯಿತು.[:]
[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? ಯಾವುದೋ ಕಾರಣಕ್ಕಾಗಿ ಸೇರಿಲ್ಲವೇ? ಚಿಂತೆ ಬೇಡ. ಈ ಕೆಳಕಂಡ ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆಗೆ ಸೂಕ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಮತದಾನದ ಹಕ್ಕು ಪಡೆಯಿರಿ.[:en]VOTING IS YOUR RIGHT. Is your name missing or
[:KA]ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ‘ಸಬ್ ಅರ್ಬನ್ ರೈಲ್ವೆ’ ಯೋಜನೆ ಕುರಿತ ಸಭೆಯಲ್ಲಿ ಭಾಗವಹಿಸಿದ್ದೆ. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು, ಮಾನ್ಯ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರು, ಸಂಸದರಾದ ಪಿ.ಸಿ.ಮೋಹನ್ ಅವರು, ರಾಜೀವ್ ಚಂದ್ರಶೇಖರ್ ಅವರು ಸೇರಿದಂತೆ
[:en]83% say Modi-led government is most likely outcome after 2019 general election says #TimesMegaPoll.[:]
[:KA]ದೇವನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ತುಮಕೂರು ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಿತು. ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು, ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ತಿಳಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.[:]
[:KA]ಹೂಡಿ ವಾರ್ಡಿನ ಸಾಗರಮಂಗಲದ ಬಿಬಿಎಂಪಿ ಬೃಹತ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು BWSSB ಅವರಿಗೆ ಸೂಚಿಸಲಾಯಿತು. ಹಾಗೂ ಅಧಿಕಾರಿಗಳೊಂದಿಗೆ ಈ ಜಾಗವನ್ನು ಪರಿವೀಕ್ಷಣೆ ನಡೆಸಲಾಯಿತು.[:en]Inspected the Sadaramangala BBMP road work
[:KA]ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಕಾಡಿಗೋಡಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲು ಕೆಳ ರಸ್ತೆ (ಅಂಡರ್ಪಾಸ್) ಪರಿವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯರು ಜೊತೆಗಿದ್ದರು.[:en]Inspected the Kadugodi Railway underpass along with Sri. PC Mohan.