[:KA]ದೆಹಲಿ ಕನ್ನಡ ಸಂಘದಲ್ಲಿ[:]
https://www.facebook.com/arvindlimbavali.official/videos/281680842772480/?epa=SEARCH_BOX
https://www.facebook.com/arvindlimbavali.official/videos/281680842772480/?epa=SEARCH_BOX
https://www.facebook.com/arvindlimbavali.official/videos/1705006423131233/?epa=SEARCH_BOX
[:en] In light of 5th phase of the Lok Sabha elections to be held in states of Bihar, J&K, Jharkhand, Rajastan, UP and West Bengal on 6th of May 2019,
[:KA] ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರನಾದೆ. ಈ ವೇಳೆ ಉಪಸ್ಥಿತರಿದ್ದ ಭಕ್ತಾದಿಗಳೊಂದಿಗೆ ಮಾತನಾಡಿ, ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ. [:en] Visited Raghavendra Swamy
[:KA]ಬನ್ನಿ, ದೆಹಲಿ ಕನ್ನಡಿಗರೆಲ್ಲರೂ ಭಾಗವಹಿಸಿ [:]
https://www.facebook.com/arvindlimbavali.official/videos/424495315031952/?epa=SEARCH_BOX
[:KA]Modi Mania @ Jaipur! ಜೈಪುರದಲ್ಲಿ ಮೋದಿ ಘರ್ಜನೆ! https://www.facebook.com/arvindlimbavali.official/videos/2201668576811045/?epa=SEARCH_BOX[:en]https://www.facebook.com/arvindlimbavali.official/videos/2201668576811045/?epa=SEARCH_BOX[:]
[:KA] ‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದ ರಂಗಕರ್ಮಿ, ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನೂ ಅಗಲಿದ್ದು ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.
[:KA]ಮುಂಬರುವ ದೆಹಲಿ ಲೋಕಸಭಾ ಚುನಾವಣಾ ಅಂಗವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ದೆಹಲಿ ಮೂಲದ ಜನರೊಂದಿಗೆ ಮಾರತ್ಹಳ್ಳಿಯ ಇ-ಜೋನ್ ಕ್ಲಬ್ನಲ್ಲಿ ಸಭೆ ನಡೆಸಲಾಯಿತು. ನವಭಾರತ ನಿರ್ಮಾಣಕ್ಕಾಗಿ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಹೊಣೆ ಎಲ್ಲರ ಮೇಲಿದೆ. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ.
[:KA] ಅನಗತ್ಯವಾಗಿ ನನ್ನ ಹೆಸರನ್ನು ಕೆಲವು ಮಾಧ್ಯಮಗಳು ಐಟಿ ರೈಡ್ ವಿಷಯದಲ್ಲಿ ಆಟೋ ಡ್ರೈವರ್ ಸುಬ್ರಮಣಿ ಅವರು ನನ್ನ ಹೆಸರನ್ನು ಎಳೆದು ತಂದಿರುವುದಕ್ಕೆ ನನ್ನ ಸ್ಪಷ್ಟನೆ. https://www.facebook.com/arvindlimbavali.official/videos/173536683584407/?epa=SEARCH_BOX[:en]https://www.facebook.com/arvindlimbavali.official/videos/173536683584407/?epa=SEARCH_BOX[:]